ಮಹಾಮಸ್ತಕಾಭಿಷೇಕಕ್ಕೆ ಬಂದಾಗ ಕೇಂದ್ರ ಬಜೆಟ್ ನ ನೆನಪಿಸಿಕೊಂಡ ಮೋದಿ | Oneindia Kannada

By : Oneindia Kannada

Published On: 2018-02-19

494 Views

01:48

ನಾವು ಬಜೆಟ್‌ನಲ್ಲಿ ಘೋಷಿಸಿರುವ 'ಆಯುಷ್ಮಾನ್ ಭಾರತ' ವಿಮಾ ಯೋಜನೆ ಇಡೀಯ ವಿಶ್ವದಲ್ಲೇ ದೊಡ್ಡ ಯೋಜನೆ, ಸ್ವತಂತ್ರ ಭಾರತದ ನಂತರ ಭಾರತದಲ್ಲಿ ಇಡಲಾಗುತ್ತಿರುವ ಅತಿ ದೊಡ್ಡ ಹೆಜ್ಜೆ ಇದು ಎಂದು ಪ್ರಧಾನಿ ಮೋದಿ ಹೇಳಿದರು. ಮಹಾಮಸ್ತಕಾಭಿಷೇಕ ಸಂದರ್ಭ ವಿಂದ್ಯಾಗಿರಿ ಬೆಟ್ಟಕ್ಕೆ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಇಂದ ನಿರ್ಮಿಸಿದ 630 ಮೆಟ್ಟಿಲುಗಳು ಹಾಗೂ ಬಾಹುಬಲಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.


PM Narendra Modi inaugurates 630 steps of Vindyagiri hill. He participated in Bahubali Mahamastakabhisheka function. In this occasion he remembers social worker of Sant's and Muni's.

Trending Videos - 24 April, 2024

RELATED VIDEOS

Recent Search - April 24, 2024