ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ ಎಂಬುದು ರಾಜಕಾರಣಿಗಳಿಗೆ ಗೊತ್ತಿರುತ್ತದೆ. ಆದರೆ ಸೋಲು-ಗೆಲುವನ್ನು ರಾಜಕಾರಣಿಗಳಷ್ಟೆ ಮುಕ್ತ ಮನಸ್ಸಿನಿಂದ ತೆಗೆದುಕೊಳ್ಳಲು ಕಾರ್ಯಕರ್ತರಿಗೆ ಆಗುವುದಿಲ್ಲ. ಅವರು ಹೋರಾಟದ ಮುಂಚೂಣಿಯಲ್ಲಿರುವವರು ಹಾಗಾಗಿಯೇ ಅವರಿಗೆ ಸೋಲು ಸಹಿಲಾಗದು.
Mandya JDS worker choped his finger. He is Nikhil Kumaraswamy follower. He did this because Nikhil Kumaraswamy looses in election.