ಇಷ್ಟೊಂದೆಲ್ಲ ಸಿದ್ದರಾಮಯ್ಯ ಚಿಂತೆ ಮಾಡೋಕೆ ಕಾರಣ ಏನು? | Oneindia Kannada

By : Oneindia Kannada

Published On: 2019-06-25

643 Views

02:48

ಐದು ವರ್ಷ ಸರಕಾರ ಸುಭದ್ರವಾಗಿರುತ್ತದೆ ಎಂದು ಸಾರ್ವಜನಿಕವಾಗಿ ಹೇಳುತ್ತಿರುವ ನಾಯಕರುಗಳೇ, ಮಧ್ಯಂತರ ಚುನಾವಣೆಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರಾ? ಎರಡು ಪಕ್ಷಗಳ ನಡುವೆ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ, ಇನ್ನೊಂದು ವರ್ಷದಲ್ಲಿ ಅಸೆಂಬ್ಲಿ ಚುನಾವಣೆ ಎದುರಾದರೂ ಆಶ್ಚರ್ಯವಿಲ್ಲ.

Former CM Siddaramaiah giving more concentration on Varuna assembly segment, where his son Dr. Yathindra representing that assembly constituency.

Trending Videos - 23 April, 2024

RELATED VIDEOS

Recent Search - April 23, 2024