ಮಾಟ-ಮಂತ್ರದ ಬಗ್ಗೆ ಮಾತನಾಡಿದ ಕುಮಾರಣ್ಣ

By : Oneindia Kannada

Published On: 2019-07-19

299 Views

05:30

ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ರೇವಣ್ಣನನ್ನು ಮಾಟ-ಮಂತ್ರ ಎಂದು ಕರೆದಿರಿ, ನೀವು ನಿಮ್ಮನ್ನು ಹಿಂದೂಗಳು ಎಂದುಕೊಳ್ಳುತ್ತೀರಿ, ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದಿರಿ ಆದರೆ ಆತ ದೇವಸ್ಥಾನಕ್ಕೆ ಹೋಗುವುದನ್ನು ವ್ಯಂಗ್ಯ ಮಾಡುತ್ತೀರಿ ಎಂದು ಸಿಎಂ ಪ್ರಶ್ನೆ ಮಾಡಿದರು.
Chief Minister HD Kumaraswamy counters BJP that we do not belong to black magic family.

Trending Videos - 29 March, 2024

RELATED VIDEOS

Recent Search - March 29, 2024