ಎಚ್ ಡಿ ಕುಮಾರಸ್ವಾಮಿ ಸಿ ಎಂ ಆಗುತ್ತಿದ್ದಂತೆ ಬಿ ಎಸ್ ಯಡಿಯೂರಪ್ಪ ಕೊಟ್ರು ವಾರ್ನಿಂಗ್

By : Oneindia Kannada

Published On: 2018-05-23

1.4K Views

02:55

Is Karnataka BJP State President Yeddyurappa taken soft stand on former CM Siddaramaiah? During BJP protest in Bengaluru on May 23, BSY said, after the election result Congress High Command not giving proper respect to Siddaramaiah.

ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುತ್ತಿರುವ ಕೆಲವೇ ಕೆಲವು ಗಂಟೆ ಇರುವಾಗ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ನಿಯೋಜಿತ ಸಿಎಂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬುಧವಾರ (ಮೇ 23) ಬೆಂಗಳೂರಿನ ಮೌರ್ಯ ವೃತ್ತದ ಬಳಿ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಸರ್ಕಾರದ ವಿರುದ್ಧ ಕರಾಳ ದಿನದ ಪ್ರತಿಭಟನೆ ನಡೆಸಿ ಮಾತನಾಡುತ್ತಿದ್ದ ಯಡಿಯೂರಪ್ಪ, ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Trending Videos - 4 May, 2024

RELATED VIDEOS

Recent Search - May 4, 2024