ಭಾರತದಾದ್ಯಂತ ಜೂನ್ 1 ರಿಂದ 10 ರವರೆಗೆ ಹಾಲು ಮತ್ತು ತರಕಾರಿಗಳನ್ನು ನಗರಗಳಿಗೆ ತರದಂತೆ ನಿರ್ಧಾರ | Oneindia Kannada

By : Oneindia Kannada

Published On: 2018-06-01

731 Views

02:18

The Rashtriya Kisan Mahasangh with 130 organizations has called for a strike from June 1. But another key federation with 193 organizations is staying away.

ದೇಶದ 130 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ರಾಷ್ಟ್ರೀಯ ಕಿಸಾನ್ ಮಹಾಸಂಘದ ಬ್ಯಾನರ್‌ನಡಿ ಜೂನ್‌ 1ರಿಂದ ಭಾರಿ ಪ್ರಮಾಣದ ಹೋರಾಟವನ್ನು ದೇಶಾದ್ಯಂತ ಆರಂಭಿಸಲಿವೆ. ಈ ಸಂಧರ್ಭದಲ್ಲಿ ರೈತರು ಭಾರತದಾದ್ಯಂತ ಇರುವ ನಗರಗಳಿಗೆ ಹಾಲು ಹಾಗು ತರಕಾರಿಗಳನ್ನ ಜೂನ್ 1ರಿಂದ 10ರವರೆಗೆ ಸರಬರಾಜು ಮಾಡದಂತೆ ನಿರ್ಧರಿಸಲಾಗಿದೆ

Trending Videos - 5 May, 2024

RELATED VIDEOS

Recent Search - May 5, 2024