ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ರೈತರು | Oneindia Kannada

By : Oneindia Kannada

Published On: 2018-08-29

225 Views

00:57

Some farmers did protest against CM Kumaraswamy in Mysuru. Kumaraswamy talked with farmers and promise to solve them all. CM Kumaraswamy attended Dasara meeting.

ದಸರಾ ಸಭೆಗೆಂದು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರತಿಭಟನೆಯ ಬಿಸಿ ತಗುಲಿತು. ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆ ನಡೆಯುವ ವೇಳೆಯೇ ರೈತರು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿದರು. ಸಭೆ ನಡೆಯುವಲ್ಲಿಗೆ ಬಂದ ರೈತರು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದರು.

Trending Videos - 29 April, 2024

RELATED VIDEOS

Recent Search - April 29, 2024