Lok Sabha Elections 2019 : ಮೋದಿ ಗೆಲ್ಬೇಕು ಅಂದ್ರೆ ಬಿಜೆಪಿ ಹೀಗೆ ಮಾಡ್ಬೇಕಂತೆ..! | Oneindia Kannada

By : Oneindia Kannada

Published On: 2019-02-23

481 Views

01:58

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದ್ದು ಮಾಡುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ಕೊಡಬಾರದು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೀತಾ ಇದೆ. ಬಿಜೆಪಿ ಕಾರ್ಯಕರ್ತನ ಮೇಲೆಯೇ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಮಗಳೂರು ತರೀಕೆರೆಯಲ್ಲಿ ಸಂಸದೆ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.

Udupi-Chikkamagalur Lok Sabha constituency is making a throat in the Lok Sabha elections. BJP workers said BJP should not give ticket to Shobha Karandlaje this time.

Trending Videos - 12 May, 2024

RELATED VIDEOS

Recent Search - May 12, 2024