ದರ್ಶನ್, ಯಶ್ ಇಬ್ಬರನ್ನು ಟೀಕಿಸಿದ ಸ್ಟಾರ್ ನಟ..!? | FILMIBEAT KANNADA

By : Filmibeat Kannada

Published On: 2019-03-19

3.3K Views

01:52

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಟಿ ಸುಮಲತಾ ಅವರು ಸ್ಪರ್ಧೆ ಮಾಡುತ್ತಿರುವುದಕ್ಕೆ ಸಿನಿಮಾರಂಗ ಮತ್ತು ರಾಜಕೀಯ ವಲಯದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಲತಾ ಅವರು ಇಷ್ಟು ಬೇಗ ರಾಜಕೀಯಕ್ಕೆ ಬರಬಾರದಿತ್ತು ಎಂದು ಕೆಲವರು ಹೇಳುತ್ತಿದ್ದರೇ, ಅಂಬಿ ಆದರ್ಶಗಳನ್ನ ಮುಂದುವರಿಸಲು ಸುಮಲತಾ ರಾಜಕೀಯ ಪ್ರವೇಶ ಸ್ವಾಗತರ್ಹ ಎನ್ನುತ್ತಿದ್ದಾರೆ.

'A Dinagalu' Fame Kannada actor chetan has questioned sumalatha and film stars who supports sumalatha in mandya.

Trending Videos - 30 April, 2024

RELATED VIDEOS

Recent Search - April 30, 2024