ಮಲ್ಲಿಕಾರ್ಜುನ ಖರ್ಗೆ ಹಾಗು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ | Oneindia Kannada

By : Oneindia Kannada

Published On: 2019-05-13

84 Views

01:30

Former Minister Baburao Chichansur has alleged that Congress party leaders has got enlightened now after the promise of Narendra Modi to join the Kolly community to ST community over the past 50 years.



ಕಳೆದ 50 ವರ್ಷಗಳಿಂದ ನೆನೆಪಾಗದ ಕೋಲಿ ಸಮುದಾಯ ಈಗ ಖರ್ಗೆ ಅವರಿಗೆ ನೆನೆಪಾಗಿದ್ದು, ನರೇಂದ್ರ ಮೋದಿ ಅವರು ಕೋಲಿ ಸಮುದಾಯಕ್ಕೆ ಎಸ್ ಟಿ ಗೆ ಸೇರಿಸುವ ಭರವಸೆ ನೀಡಿದ ನಂತರ ಕಾಂಗ್ರೆಸ್ ಪಕ್ಷದ ನಾಯಕರಿಗೆ ಜ್ಞಾನೋದಯವಾಗಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಾಗ್ದಾಳಿ ನಡೆಸಿದ್ದಾರೆ. ಚಿಂಚೋಳಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು.

Trending Videos - 5 May, 2024

RELATED VIDEOS

Recent Search - May 5, 2024