ಚಕ್ರವರ್ತಿ ಪರ, ಸದಾನಂದ ಗೌಡರ ವಿರುದ್ಧ ನಿಂತ ಬಿಜೆಪಿ ಕಾರ್ಯಕರ್ತರು. | Chakravarty Sulibele

By : Oneindia Kannada

Published On: 2019-10-05

1 Views

02:02

ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಎರಡು ತಿಂಗಳು ಕಳೆದರೂ ಸಂತ್ರಸ್ತರ ನೆರವಿಗೆ ಧಾವಿಸದ ಕೇಂದ್ರ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ. ಅದರಲ್ಲಿಯೂ ರಾಜ್ಯದ ಸಂಸದರು ಕೇಂದ್ರದಿಂದ ಪರಿಹಾರ ತರುವ ಯಾವುದೇ ಪ್ರಯತ್ನಗಳನ್ನು ಮಾಡದೆಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

Karnataka BJP followers hits back at union minister DV Sadananda Gowda over his comment against Yuva Brigade Chakravarty Sulibele on Uttara Karnataka flood relief.

Trending Videos - 6 June, 2024

RELATED VIDEOS

Recent Search - June 6, 2024