Hijab ಸಮರ್ಥಿಸೋ ಭರದಲ್ಲಿ ಸ್ವಾಮೀಜಿಗಳಿಗೆ ಅವಮಾನ: ಸಿದ್ದರಾಮಯ್ಯ ಹೇಳಿದ್ದೇನು? | Oneindia Kannada

By : Oneindia Kannada

Published On: 2022-03-26

1.1K Views

01:44

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಿಜಾಬ್ ಸಮರ್ಥಿಸುವ ಭರದಲ್ಲಿ ಸ್ವಾಮೀಜಿಗಳ ಕುರಿತು ನೀಡಿದ್ದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿದ್ದಾರೆ.

I am Not insulting to the Swamijis, my statement is twisted: Siddaramaiah

Trending Videos - 29 April, 2024

RELATED VIDEOS

Recent Search - April 29, 2024