ಬೆಂಗಳೂರಲ್ಲಿ ಗಣೇಶ ವಿಗ್ರಹ ಭಗ್ನ; ಮೂರ್ತಿ ಪ್ರತಿಷ್ಠಾಪನೆಗೆ ಸಂಘಟನೆಗಳ ಪಟ್ಟು | Bengaluru | Public TV

By : Public TV

Published On: 2022-10-03

2 Views

03:08

ಬೆಂಗಳೂರಿನಲ್ಲಿ ಗಣೇಶ ವಿಗ್ರಹನನ್ನ ಭಗ್ನಗೊಳಿಸಲಾಗಿದೆ. ಗಣೇಶ ದೇವಸ್ಥಾನದಲ್ಲಿದ್ದ ವಿಗ್ರಹವನ್ನೇ ತೆರವು ಮಾಡಿಸಿದ್ದ ಭಾರತಿಸಿಟಿ ಎಂಬ ಖಾಸಗಿ ಕಂಪನಿ ವಿರುದ್ಧ ಹಿಂದೂ ಸಂಘಟನೆಗಳು ಸಿಡಿದೆದ್ದಿವೆ. ಏನಿದು ಪ್ರಕರಣ ಬನ್ನಿ ನೋಡೋಣ

#publictv #bengaluru

Trending Videos - 14 May, 2024

RELATED VIDEOS

Recent Search - May 14, 2024