ಕೋಲಾರ ಸ್ಪರ್ಧೆಗೆ ಅವಕಾಶ ಕೊಡಿ ಎಂದು ಗಲಾಟೆ ಮಾಡಿದ ಕಾರ್ಯಕರ್ತರ ಮೇಲೆ ಸಿದ್ದರಾಮಯ್ಯ ಫುಲ್ ಗರಂ

By : Oneindia Kannada

Published On: 2023-04-01

353 Views

01:08

ರಣದೀಪ್ ಸಿಂಗ್ ಸುರ್ಜೇವಾಲ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದರು. ಗಲಾಟೆ ಕಡಿಮೆಯಾಗದ ಕಾರಣ ವೇದಿಕೆ ಮುಂಬಾಗಕ್ಕೆ ಬಂದ ಸಿದ್ದರಾಮಯ್ಯ ಎಲ್ಲರನ್ನೂ ಗದರಿದರು.


#Siddaramaiah #Kolarconstituency, #RandeepSinghSurjewala #AICCPresident #Congressactivist, #Siddaramaiahangry
~PR.28~ED.34~HT.36~

Trending Videos - 15 May, 2024

RELATED VIDEOS

Recent Search - May 15, 2024