"ಅಮಿತ್ ಷಾ ಪ್ರಕಾರ ಸನಾತನವೆಂದರೆ ಹಿಂದೂ ಧರ್ಮವಾದರೆ , ಅಂಬೇಡ್ಕರ್ ಹಿಂದುವಾಗಿ ಸಾಯುವುದಿಲ್ಲ ಎಂದು ಹೇಳಿದ್ದೇಕೆ?"

"ಅಮಿತ್ ಷಾ ಪ್ರಕಾರ ಸನಾತನವೆಂದರೆ ಹಿಂದೂ ಧರ್ಮವಾದರೆ , ಅಂಬೇಡ್ಕರ್ ಹಿಂದುವಾಗಿ ಸಾಯುವುದಿಲ್ಲ ಎಂದು ಹೇಳಿದ್ದೇಕೆ?"

"ಜಾತಿ ತಾರತಮ್ಯ ಬೋಧಿಸುವ ಧರ್ಮ, ಜಾತಿ ವಿನಾಶ ಬೋಧಿಸುವ ಧರ್ಮ ಎರಡನ್ನು ಸಂವಿಧಾನ ಎತ್ತಿಹಿಡಿಯುತ್ತಿದೆಯೇ?"br br ► "ಇಂಡಿಯಾ - ಭಾರತ, ಸನಾತನ - ಹಿಂದೂ , ಒಂದೇ ದೇಶ ಒಂದೇ ಚುನಾವಣೆ , ವಿಶೇಷ ಸಂಸತ್ ಅಧಿವೇಶನ - ಇವೆಲ್ಲ ಜನರನ್ನು ದಾರಿ ತಪ್ಪಿಸಲು ಬಿಜೆಪಿ ತಂತ್ರಗಳೇ?"br br ► "ಜಾತಿ ವಿನಾಶದ ಬಗ್ಗೆ ಕಾಂಗ್ರೆಸ್ಸೇಕೆ ಖಚಿತವಾಗಿ ಹೇಳುವುದಿಲ್ಲ?"br br ►► ವಾರ್ತಾಭಾರತಿbr ಶಿವಸುಂದರ್ ಅವರ ಸಮಕಾಲೀನbr br


User: Vartha Bharati

Views: 1

Uploaded: 2023-09-11

Duration: 37:13

Your Page Title