ಕೋರ್ಟ್ ನನ್ನನ್ನ ತಪ್ಪಿತಸ್ಥ ಎಂದು ಹೇಳಿಲ್ಲ ಎಂದ ಕೇಜ್ರಿವಾಲ್!

By : Oneindia Kannada

Published On: 2024-03-29

18 Views

01:26

ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಈಡಿಯಿಂದ ಬಂಧಿತರಾಗಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಈಡಿ ಕಸ್ಟಡಿ ಅವಧಿ ಇಂದು ಮುಗಿಯುತ್ತಿರುವುದರಿಂದ ಅವರನ್ನು ದಿಲ್ಲಿಯ ರೌಸ್‌ ಅವೆನ್ಯೂ ಕೋರ್ಟಿಗೆ ಹಾಜರು ಪಡಿಸಿದ ಸಂದರ್ಭ ನ್ಯಾಯಾಲಯವನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದರಲ್ಲದೆ ತನಿಖಾ ಏಜನ್ಸಿ ತಮ್ಮ ಪಕ್ಷವನ್ನು ನುಚ್ಚುನೂರು ಮಾಡಲು ಯತ್ನಿಸುತ್ತಿದೆ ಹಾಗೂ ಯಾವುದೇ ನ್ಯಾಯಾಲಯ ತಮ್ಮನ್ನು ತಪ್ಪಿತಸ್ಥ ಎಂದು ಘೋಷಿಸಿಲ್ಲ ಎಂದರು.

#Kejriwal #Aravindkejriwal #NarendraModi #PMModi #LokasabhaElections2024 #EDI #DelhiCM

~HT.290~PR.160~ED.34~

Trending Videos - 27 April, 2024

RELATED VIDEOS

Recent Search - April 27, 2024