ಚಿಕ್ಕಮಗಳೂರಿನ ತರೀಕೆರೆಯಲ್ಲಿ ರೈತರು ಹಾಗು ಶಾಸಕನಿಗೆ ಬೈದ ಎಸ್ ಪಿ ಅಣ್ಣಾಮಲೈ | Oneindia Kannada

By : Oneindia Kannada

Published On: 2018-03-07

275 Views

03:19

The protesters were protesting from the Doranesh village to Tarikere town for water from the Bhadra reservoir here on Saturday. S P Annamalai arrives to the place where the protest was happening & he abuses farmers & MLA D S Suresh. Watch Video.



ಭದ್ರಾ ಜಲಾಶಯ ಬಲದಂಡೆ ನಾಲೆಯಿಂದ ಟ್ಯಾಂಕರ್ ಗೆ ನೀರು ತುಂಬಿಸಿಕೊಳ್ಳಲು ತಾಲೂಕು ಆಡಳಿತ ನಿಷೇದ ಹೇರಿದ್ರಿಂದ ಇಂದು ಬೆಳ್ಳಿಗೆ ನೀರಿಗಾಗಿ ದೋರನಾಶ್ ಗ್ರಾಮದಿಂದ ತರೀಕೆರೆ ಪಟ್ಟಣದ ವರೆಗೆ ಪ್ರತಿಭಟನೆ ನಡೆಸಿದ್ರು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಎಸ್ಪಿ ಅಣ್ಣಾಮಲೈ ಭೇಟಿ ನೀಡಿ ರೈತರಿಗೆ ಬಾಯಿಗೆ ಬಂದಂತೆ ಸೊಂಟದ ಕೆಳಗಿನ ಭಾಷೆಯಲ್ಲಿ ಬೈದಿದ್ದಾರೆ. ಇದರ ಬಗ್ಗೆ ಬಿಜೆಪಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಯಲ್ಲಿ ಡಿ.ಎಸ್.ಸುರೇಶ್ ಮಾತನಾಡಿದ್ದಾರೆ.

Trending Videos - 29 April, 2024

RELATED VIDEOS

Recent Search - April 29, 2024