ರಾಜ್ ಕುಮಾರ್ ಸಾಲಲ್ಲಿ ಸಂಚಾರಿ ವಿಜಯ್ | Filmibeat Kannada

By : Filmibeat Kannada

Published On: 2018-03-31

205 Views

01:20

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಈಗ 'ಕೃಷ್ಣ ತುಳಸಿ' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೇ ಪಾತ್ರ ಈಗ ಅವರನ್ನು ನೇತ್ರದಾನ ಮಾಡಲು ಸ್ಪೂರ್ತಿ ನೀಡಿದೆ.


kannada actor sanchari vijay planned to donate his eye.

Trending Videos - 22 May, 2024

RELATED VIDEOS

Recent Search - May 22, 2024