Public Opinion On Karnataka Election : ಕಸದ ಸಮಸ್ಯೆ ಇದೆ. ಅದು ಬಿಟ್ಟರೆ ಅಂತ ದೊಡ್ಡ ಸಮಸ್ಯೆ ಏನು ಇಲ್ಲ

Public Opinion On Karnataka Election : ಕಸದ ಸಮಸ್ಯೆ ಇದೆ. ಅದು ಬಿಟ್ಟರೆ ಅಂತ ದೊಡ್ಡ ಸಮಸ್ಯೆ ಏನು ಇಲ್ಲ

ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ನಿವಾಸಿಯೊಬ್ಬರು, ಇಲ್ಲಿ ಕೊಂಚ ಕಸದ ಸಮಸ್ಯೆ ಇದೆ. ಅದು ಬಿಟ್ಟರೆ ಅಂತ ದೊಡ್ಡ ಸಮಸ್ಯೆ ಏನು ಇಲ್ಲ. ಮುಂದಿನ ಚುನಾವಣೆಯಲ್ಲಿ ಯಾರು ಚೆನ್ನಾಗಿ ಕೆಲಸ ಮಾಡುತ್ತಾರೋ ಅವರು ಬರಬೇಕು ಎಂದು ಅಭಿಪ್ರಾಯ ಪಟ್ಟರು.


User: Oneindia Kannada

Views: 790

Uploaded: 2018-05-10

Duration: 01:31

Your Page Title