Public Opinion On Karnataka Election : ರಸ್ತೆಗಳನ್ನು ಈಗ ಸರಿಪಡಿಸುತ್ತಿದ್ದಾರೆ | Oneindia Kannada

Public Opinion On Karnataka Election : ರಸ್ತೆಗಳನ್ನು ಈಗ ಸರಿಪಡಿಸುತ್ತಿದ್ದಾರೆ | Oneindia Kannada

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಉತ್ತರಹಳ್ಳಿಯ ನಿವಾಸಿಯೊಬ್ಬರು, ಇಲ್ಲಿ ರಸ್ತೆಗಳ ಸಮಸ್ಯೆ ಇತ್ತು. ಈಗ ಸರಿ ಮಾಡ್ತಿದಾರೆ.


User: Oneindia Kannada

Views: 63

Uploaded: 2018-05-10

Duration: 00:48

Your Page Title