ಮಲೆನಾಡಿನಲ್ಲಿ 2 ದಿನಗಳಿಗೆ ಗ್ರಾಮ ವಾಸ್ತವ್ಯ ಹೂಡಲು ಎಚ್ ಡಿ ಕೆ ನಿರ್ಧಾರ | Oneindia Kannada

ಮಲೆನಾಡಿನಲ್ಲಿ 2 ದಿನಗಳಿಗೆ ಗ್ರಾಮ ವಾಸ್ತವ್ಯ ಹೂಡಲು ಎಚ್ ಡಿ ಕೆ ನಿರ್ಧಾರ | Oneindia Kannada

Chief minister H.D.Kumaraswamy has announced that he will stay for two days to study problems in highlands districts of the state after ongoing assembly session conclude. br br br ತೀರ್ಥಹಳ್ಳಿಯಲ್ಲಿ ಬಳಿ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಹಿನ್ನೆಲೆಯಲ್ಲಿ ಮಲೆನಾಡು ಪ್ರದೇಶದ ಸಂಪುರ್ಣ ಸಂಪರ್ಕ ವ್ಯವಸ್ಥೆಯನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಎರಡು ದಿನಗಳ ಕಾಲ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ.


User: Oneindia Kannada

Views: 123

Uploaded: 2018-07-10

Duration: 01:25

Your Page Title