ಅಂಬರೀಷ್ ಮಾಡಿದ ಸಹಾಯವನ್ನು ನೆನೆದ ಮೈಸೂರು ರಾಜ..!

ಅಂಬರೀಷ್ ಮಾಡಿದ ಸಹಾಯವನ್ನು ನೆನೆದ ಮೈಸೂರು ರಾಜ..!

ಚುನಾವಣೆಯಲ್ಲಿ ಯಾವ ಪಕ್ಷದವರ ಜೊತೆಯೂ ಪ್ರಚಾರಕ್ಕೆ ಹೋಗುವುದಿಲ್ಲ. ಜೊತೆಗೆ ರಾಜಕೀಯ ಮಾಡುವುದಿಲ್ಲ. ಅಂಬರೀಶ್ ಅವರು ಅರಮನೆಯ ಕಷ್ಟದ ಸಂದರ್ಭದಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಅವರ ಸಹಾಯವನ್ನು ಮರೆಯುವಂತಿಲ್ಲವೆಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.br br Yaduveer Krishnadatta Chamaraja Wadiyar said, I'm not going to campaign with anyone for any party. But Mysore royal family is grateful for Ambarish's family.


User: Filmibeat Kannada

Views: 186

Uploaded: 2019-04-03

Duration: 01:30

Your Page Title