Lok Sabha Elections 2019 :ಮಂಜುನಾಥ ಸ್ವಾಮಿ ಮೇಲಾಣೆ, ಆ ರೀತಿ ಮಾತನಾಡಿಲ್ಲ ಎಂದ ಯಶ್

Lok Sabha Elections 2019 :ಮಂಜುನಾಥ ಸ್ವಾಮಿ ಮೇಲಾಣೆ, ಆ ರೀತಿ ಮಾತನಾಡಿಲ್ಲ ಎಂದ ಯಶ್

Kannada actor, rocking star yash expressed outrage in mandya campaign. today is last day for campaigning.br ಮಂಡ್ಯ ಅಖಾಡ ಇಂದು ನಿಜಕ್ಕೂ ರಣರಂಗವಾಯಿತು. ಇಷ್ಟು ದಿನ ನಾವು ಮಾತನಾಡಲ್ಲ, ನಾವು ಮಾತನಾಡಲ್ಲ ಎನ್ನುತ್ತಿದ್ದ ಜೋಡೆತ್ತುಗಳು ಬಹಿರಂಗ ಪ್ರಚಾರದ ಅಂತಿಮ ದಿನ ತಮ್ಮಲ್ಲಿ ಹಿಡಿದಿಟ್ಟುಕೊಂಡಿದ್ದ ಆಕ್ರೋಶವನ್ನ ಹೊರಹಾಕಿದ್ದಾರೆ.


User: Oneindia Kannada

Views: 102

Uploaded: 2019-04-17

Duration: 02:07