ಸುಳ್ಳು ಹೇಳಿ ತಗಲಾಕೊಂಡ್ರಾ ಸಿ ಎಂ..?

ಸುಳ್ಳು ಹೇಳಿ ತಗಲಾಕೊಂಡ್ರಾ ಸಿ ಎಂ..?

ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥೀವ ಶರೀರದ ರವಾನೆ ವಿಷಯ ರಾಜಕೀಯವಾಗಿ ಭಾರಿ ಎಳೆದಾಡಲಾಗುತ್ತಿತ್ತು. ಪ್ರಚಾರದ ವೇಳೆ 'ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಗೆ ಕರೆತರಲು ಹೇಳಿದ್ದು ನಾನೆ' ಎಂದು ಸಿ ಎಂ ಕುಮಾರಸ್ವಾಮಿ ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು.br Actor abhishek told kannada actor rebel star ambareesh body was shiftng to mandya. c m kumaraswamy said ambareesh death day.


User: Oneindia Kannada

Views: 274

Uploaded: 2019-04-18

Duration: 01:20