Kurukshetra Movie: ಕುರುಕ್ಷೇತ್ರದ ಅಬ್ಬರಕ್ಕೆ ಬ್ರೇಕ್ ಹಾಕಿದ ಉತ್ತರಕರ್ನಾಟಕದ ಸಂಕಷ್ಟ

Kurukshetra Movie: ಕುರುಕ್ಷೇತ್ರದ ಅಬ್ಬರಕ್ಕೆ ಬ್ರೇಕ್ ಹಾಕಿದ ಉತ್ತರಕರ್ನಾಟಕದ ಸಂಕಷ್ಟ

ಎಲ್ಲವೂ ಚೆನ್ನಾಗಿದಿದ್ದರೇ ಈ ಸಂದರ್ಭದಲ್ಲಿ ರಾಜ್ಯದಲ್ಲೆಡೆ ಕುರುಕ್ಷೇತ್ರ ಸಿನಿಮಾದ ಅಬ್ಬರ ಆಗಬೇಕಿತ್ತು. ದರ್ಶನ್ ಸಿನಿಮಾ ಬರ್ತಿದೆ ಅಂದ್ರೆ ಒಂದು ವಾರಕ್ಕೆ ಮುಂಚೆಯೇ ಹಬ್ಬ ಮಾಡುವ ಅಭಿಮಾನಿಗಳಿದ್ದಾರೆ. ಆದ್ರೆ, ಅಂತಹ ಅಭಿಮಾನಿಗಳ ಸಂಭ್ರಮಕ್ಕೆ ಮಹಾಮಳೆ ಬ್ರೇಕ್ ಹಾಕಿದೆ.br Uttara Karnataka Flood Effect On Darshan Kurukshetra movie release. the movie will releasing on this friday.


User: Filmibeat Kannada

Views: 2.2K

Uploaded: 2019-08-08

Duration: 02:05

Your Page Title