ದಿಶಾ ಕೇಸ್ ಬಲ್ಲಿ ಉಪ್ಪಿ ಮಾಡಿದ ಟ್ವೀಟ್ ಯಾರ ಪರವಾಗಿತ್ತು ಗೊತ್ತಾ..? | FILMIBEAT KANNADA

ದಿಶಾ ಕೇಸ್ ಬಲ್ಲಿ ಉಪ್ಪಿ ಮಾಡಿದ ಟ್ವೀಟ್ ಯಾರ ಪರವಾಗಿತ್ತು ಗೊತ್ತಾ..? | FILMIBEAT KANNADA

ಇಡೀ ದೇಶವನ್ನೆ ಬೆಚ್ಚಿಬೀಳಿಸಿದ್ದ ಹೈದರಾಬಾದ್ ಪಶು ವೈದ್ಯೆ ರೇಪ್ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಸುಟ್ಟು ಬಿಸಾಡಿದ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಒಂದಿಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಉಪೇಂದ್ರ ರಿಯಾಲಿಟಿ ಚೆಕ್ ಗೆ ಹೊರಟಿರುವುದರ ವಿರುದ್ಧ ನೆಟ್ಟಿಗರು ರೊಚ್ಚಿಗೆದ್ದಿದ್ದರು.


User: Filmibeat Kannada

Views: 1.8K

Uploaded: 2019-12-10

Duration: 02:10

Your Page Title