ಆತುರಕ್ಕಿಳಿದ ಮಾಧ್ಯಮದಿಂದಾದ ಎಡವಟ್ಟು !! | BMTC | Madhu | Oneindia Kannada

ಆತುರಕ್ಕಿಳಿದ ಮಾಧ್ಯಮದಿಂದಾದ ಎಡವಟ್ಟು !! | BMTC | Madhu | Oneindia Kannada

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ನಿರ್ವಾಹಕರಾಗಿರುವ ಮಂಡ್ಯ ಮೂಲದ ಮಧು ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂಬ ಸುದ್ದಿ ಕಳೆದ ವಾರ ಹೊರಬಿದ್ದಾಗ ಸಹಜವಾಗಿಯೇ ಪ್ರೇರಕ ಶಕ್ತಿಯೊಂದು ಸಂಚಯವಾಗಿತ್ತು. ಇದರ ಬೆನ್ನಲ್ಲೇ ಹೊರಬಿದ್ದ ಸುದ್ದಿಗಳು ಮಧು ಅಂತಹ ಯಾವ ಪರೀಕ್ಷೆಯನ್ನು ಪಾಸ್ ಮಾಡಿಲ್ಲ ಎಂದವು.br br One false news spreads and later taken down, here we have BMTC conductors first-person account who said to be cracked IAS.


User: Oneindia Kannada

Views: 69.5K

Uploaded: 2020-02-04

Duration: 05:44

Your Page Title