ಬಡವರಿಗೆ ಇದುವರೆಗೂ ಒಂದು ರೂಪಾಯಿ ಕೂಡ ತಲುಪಿಸಿಲ್ಲ ಯಡಿಯೂರಪ್ಪ | DK Shivakumar

ಬಡವರಿಗೆ ಇದುವರೆಗೂ ಒಂದು ರೂಪಾಯಿ ಕೂಡ ತಲುಪಿಸಿಲ್ಲ ಯಡಿಯೂರಪ್ಪ | DK Shivakumar

ಅಸಂಘಟಿತ ಕಾರ್ಮಿಕರಿಗೆ ಯಡಿಯೂರಪ್ಪನವರ ಸರ್ಕಾರ ಘೋಷಣೆ ಮಾಡಿದ ಪರಿಹಾರ ಧನವೂ ಇದುವರೆಗೂ ಯಾರ ಕೈಗೂ ತಲುಪಿಲ್ಲ ಈ ಪರಿಹಾರಧನವನ್ನು ಜನರಿಗೆ ತಲುಪಿಸುವಲ್ಲಿ ಯಡಿಯೂರಪ್ಪನವರ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.


User: Oneindia Kannada

Views: 412

Uploaded: 2020-05-26

Duration: 04:28

Your Page Title