ಹುಷಾರು!! ಇನ್ನು 3 ದಿನ ಮಳೆರಾಯನ ತಡಿಯೋಕ್ ಆಗಲ್ಲ | Oneindia Kannada

ಹುಷಾರು!! ಇನ್ನು 3 ದಿನ ಮಳೆರಾಯನ ತಡಿಯೋಕ್ ಆಗಲ್ಲ | Oneindia Kannada

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಕಾರಣ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ ಮೈಸೂರು ರಸ್ತೆ ಚಾಮರಾಜಪೇಟೆ ಹೊಸಕೆರೆಹಳ್ಳಿ ವಿಜಯನಗರ ನಾಯಂಡಹಳ್ಳಿ ಶ್ರೀನಗರ ಚಂದ್ರಾ ಲೇಔಟ್ ಎಲೆಕ್ಟ್ರಾನಿಕ್ ಸಿಟಿ ಬಿಟಿಎಂ ಲೇಔಟ್ ಜಯನಗರ ಕೆಆರ್​ ಮಾರ್ಕೆಟ್ ಸೇರಿ ಹಲವೆಡೆ ಜೋರು ಮಳೆಯಾಗಿದೆbr br br br br Rainfall in Bengaluru Mysore Road Chamarajapete Hosakerehalli Vijayanagara Nayandahalli Srinagar Chandra Layout Electronic City BTM Layout Jayanagar KR Market


User: Oneindia Kannada

Views: 9

Uploaded: 2020-10-20

Duration: 02:31