ಹೆಲಿಕಾಪ್ಟರ್ ಬಳಿ ಓಡಿಬಂದ ಅಭಿಮಾನಿ ಕಂಡು ಗಾಬರಿಯಾದ ಸುದೀಪ್ | Filmibeat Kannada

ಹೆಲಿಕಾಪ್ಟರ್ ಬಳಿ ಓಡಿಬಂದ ಅಭಿಮಾನಿ ಕಂಡು ಗಾಬರಿಯಾದ ಸುದೀಪ್ | Filmibeat Kannada

ದಾವಣೆಗೆರೆಯ ಹರಿಹರದಲ್ಲಿ ನಡೆಯುತ್ತಿರುವ 'ವಾಲ್ಮೀಕಿ ಜಾತ್ರೆ' ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗವಹಿಸಿದ್ದರು. ಸುದೀಪ್ ಅನ್ನು ನೋಡಲು ಜನಜಾತ್ರೆಯೇ ದಾವಣೆಗೆರೆಯಲ್ಲಿ ನೆರೆದಿತ್ತು. ಸುದೀಪ್ ಅನ್ನು ಕಾಣಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದಿದ್ದಾರೆ. ಕೊನೆಗೆ ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.


User: Filmibeat Kannada

Views: 19.5K

Uploaded: 2021-02-10

Duration: 01:06