ಶಿಶ್ಯನ ಮುಂದೆ ತನ್ನ ಆಸೆ ಹೇಳಿಕೊಂಡ ಸುನೀಲ್ ಕುಮಾರ್ ದೇಸಾಯಿ | Filmibeat Kannada

ಶಿಶ್ಯನ ಮುಂದೆ ತನ್ನ ಆಸೆ ಹೇಳಿಕೊಂಡ ಸುನೀಲ್ ಕುಮಾರ್ ದೇಸಾಯಿ | Filmibeat Kannada

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್ ಅವರಿಗಾಗಿ ಇಂದು (ಮಾರ್ಚ್ 15) 'ಸುದೀಪ್ ಬೆಳ್ಳಿಹಬ್ಬ' ಆಯೋಜಿಸಲಾಗಿತ್ತು. ಸಿಎಂ ಯಡಿಯೂರಪ್ಪ, ನಟ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್‌, ರವಿಶಂಕರ್, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ಇನ್ನೂ ಕೆಲವು ಸಿನಿ ಹಾಗೂ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.br br 25 Years In Movie Industry: Sudeep attends Silver Jubilee function celebrating his 25 years in Kannada movie industry.


User: Filmibeat Kannada

Views: 49

Uploaded: 2021-03-16

Duration: 02:05

Your Page Title