ಅವರೊಬ್ಬ ಧೀಮಂತ ವ್ಯಕ್ತಿ ಎಂದು ಸಮರ್ಥನೆ ಕೊಟ್ಟ ಪ್ರತಾಪ್ ಸಿಂಹ | Oneindia Kannada

ಅವರೊಬ್ಬ ಧೀಮಂತ ವ್ಯಕ್ತಿ ಎಂದು ಸಮರ್ಥನೆ ಕೊಟ್ಟ ಪ್ರತಾಪ್ ಸಿಂಹ | Oneindia Kannada

ವಿಜಯ ಸಂಕೇಶ್ವರ್ ಸಮರ್ಥಿಸಿಕೊಂಡ ಸಂಸದ ಪ್ರತಾಪ್ ಸಿಂಹ, ಕರೋನಾ ಚಿಕಿತ್ಸೆಗೆ ಮೂಗಿಗೆ ಮೂರು ಹನಿ ನಿಂಬೆಹಣ್ಣಿನ ರಸ ಹಾಕಿ ಎಂಬ ಉದ್ಯಮಿ ಡಾ. ವಿಜಯ ಸಂಕೇಶ್ವರ್ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.


User: Oneindia Kannada

Views: 195

Uploaded: 2021-04-29

Duration: 02:03