ಗುಡ್ಡ ಕುಸಿತದ ರಣಭೀಕರ ದೃಶ್ಯ ನೋಡಿ ಎದ್ದು-ಬಿದ್ದು ಓಡಿ ಹೋದ ಜನ

ಗುಡ್ಡ ಕುಸಿತದ ರಣಭೀಕರ ದೃಶ್ಯ ನೋಡಿ ಎದ್ದು-ಬಿದ್ದು ಓಡಿ ಹೋದ ಜನ

ಉತ್ತರಾಖಂಡದಲ್ಲಿ ಸಂಭವಿಸಿರುವ ಮತ್ತೊಂದು ಭೂಕುಸಿತದಿಂದಾಗಿ ತಾನಕ್ಪುರ್ ಮತ್ತು ಚಂಪಾವತ್​ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಅಲ್ಲಿ ಗುಡ್ಡ ಕುಸಿದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


User: Oneindia Kannada

Views: 444

Uploaded: 2021-08-24

Duration: 02:17

Your Page Title