ಶಿವರಾಂ ಅಂತಿಮ ದರ್ಶನಕ್ಕೆ ಬಂದ ನಿರ್ಮಾಪಕ ಕೆ. ಮಂಜು ಮಾತು

ಶಿವರಾಂ ಅಂತಿಮ ದರ್ಶನಕ್ಕೆ ಬಂದ ನಿರ್ಮಾಪಕ ಕೆ. ಮಂಜು ಮಾತು

ಕನ್ನಡದ ಹಿರಿಯ ನಟ ಶಿವರಾಂ ಡಿಸೆಂಬರ್ 4ಕ್ಕೆ ಕೊನೆಉಸಿರೆಳೆದಿದ್ದಾರೆ. ಇಂದು ಅವರ ಅಂತಿಮ ದರ್ಶನ ಏರ್ಪಡಿಸಿದ್ದು, ಸಾಕಷ್ಟು ಗಣ್ಯರು ಶಿವರಾಂ ಅವರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಹಾಗೇ ಅವರ ಒಡನಾಟದ ಬಗ್ಗೆ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. br br producer k.


User: Filmibeat Kannada

Views: 262

Uploaded: 2021-12-05

Duration: 01:47

Your Page Title