More Than 1 Lakh Cusec Water Released From Tungabhadra Dam | Public TV

More Than 1 Lakh Cusec Water Released From Tungabhadra Dam | Public TV

ತುಂಗಭದ್ರೆ ಮೈದುಂಬಿದ್ದು.. ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣ ನೀರು ನದಿಗೆ ಹರಿಬಿಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ಐತಿಹಾಸಿಕ ನವಬೃಂದಾವನ ನಡುಗಡ್ಡೆ ಸಂಪೂರ್ಣ ಜಲಾವೃತದಿಂದ ಸಂಪರ್ಕ ಕಳೆದುಕೊಂಡಿದೆ. ಅದೇ ರೀತಿ ಆನೆಗೊಂದಿ ಬಳಿ ಇರುವ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯ ಸಮಾಧಿ ಸಹ ಮುಳುಗಡೆ ಹಂತ ತಲುಪಿದೆ. ಜಲಾಶಯದಿಂದ 30 ಕ್ರಸ್ಟ್ ಗೇಟ್ ಗಳ ಮೂಲಕ ಸುಮಾರು 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದ್ದು, ಪ್ರವಾಹ ಭೀತಿ ಉಂಟಾಗಿದೆ.


User: Public TV

Views: 7

Uploaded: 2022-08-09

Duration: 01:46

Your Page Title