ಬೆಳಗಾವಿ ಬಳಿಕ ಇದೀಗ ಅರಮನೆ ನಗರಿ ಮೈಸೂರಿನಲ್ಲಿ ಚಿರತೆ ಭಯ | Mysuru | Leopard | Public TV

ಬೆಳಗಾವಿ ಬಳಿಕ ಇದೀಗ ಅರಮನೆ ನಗರಿ ಮೈಸೂರಿನಲ್ಲಿ ಚಿರತೆ ಭಯ | Mysuru | Leopard | Public TV

ಕುಂದಾನಗರಿ ಬೆಳಗಾವಿ ನಂತರ ಇದೀಗ ಅರಮನೆ ನಗರಿ ಮೈಸೂರಿನಲ್ಲಿ ಚಿರತೆ ಭಯ ಶುರುವಾಗಿದೆ. ಮೈಸೂರಿನಲ್ಲಿ ಚಿರತೆ ಫ್ಯಾಮಿ ಓಡಾಡ್ತಿದ್ದು, ಜನರ ನೆಮ್ಮದಿ ಹಾಳಾಗಿದೆ. ಜನ ಸಂಜೆಯಾದ್ರೆ ಸಾಕು ಮನೆಯಿಂದ ಹೊರಗೆ ಕಾಲಿಡಲು ಭಯಪಡ್ತಿದ್ದಾರೆ. ಇದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.


User: Public TV

Views: 28

Uploaded: 2022-09-09

Duration: 03:46

Your Page Title