ಆಲೂರು ಮಂಜುನಾಥ್- ವಿ ಸೋಮಣ್ಣ ಸ್ಫೋಟಕ ಆಡಿಯೋ ವೈರಲ್!! ನಾಮಪತ್ರ ವಾಪಸ್ ತಗೋ ಎಂದು ಒತ್ತಾಯ

ಆಲೂರು ಮಂಜುನಾಥ್- ವಿ ಸೋಮಣ್ಣ ಸ್ಫೋಟಕ ಆಡಿಯೋ ವೈರಲ್!! ನಾಮಪತ್ರ ವಾಪಸ್ ತಗೋ ಎಂದು ಒತ್ತಾಯ

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ  ನಾಮಪತ್ರ ವಾಪಸ್ ಪಡೆಯುವಂತೆ ಬಿಜೆಪಿ ಅಭ್ಯರ್ಥಿ ಸಚಿವ ವಿ. ಸೋಮಣ್ಣ ಕರೆ ಮಾಡಿ ಹೇಳಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. br br #VSomanna #AlurManjunath #Chamarajanagarconstituency #VSomannaAudioviral #Siddaramaiah #Varuna #JDSCandidate #KarnatakaElection2023 #Karnatakaassemblyelection2023br ~HT.36~ED.31~PR.


User: Oneindia Kannada

Views: 1.2K

Uploaded: 2023-04-26

Duration: 03:11

Your Page Title