ಅನಕ್ಷರಸ್ಥ ಪ್ರಧಾನಿಯಿಂದ ಜನತೆಗೆ ತೊಂದರೆಯಾಗ್ತಿದೆ ಎಂದು ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

ಅನಕ್ಷರಸ್ಥ ಪ್ರಧಾನಿಯಿಂದ ಜನತೆಗೆ ತೊಂದರೆಯಾಗ್ತಿದೆ ಎಂದು ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

'ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದೇ ಮೊದಲ ಬಾರಿಗೆ br 2,000 ನೋಟುಗಳನ್ನು ಪರಿಚಯಿಸಲಾಗಿತ್ತು. ಈಗ 2,000 ನೋಟುಗಳನ್ನು ಹಿಂಪಡೆಯುವುದರಿಂದ ಭ್ರಷ್ಟಾಚಾರ br ಕೊನೆಗೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿಯೇ ನಾವು ಹೇಳುವುದು, ಪ್ರಧಾನಿ ಶಿಕ್ಷಣ ಬೇಕು' ಎಂದು ಅರವಿಂದ್ ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ. br br #ArvindKejrival #PMModi #NoteBan #NotebaninIndia #2000noteban #Indianeconomy #PMModiEducation #ModiNoteBan #DelhiCMbr ~HT.36~PR.28~ED.


User: Oneindia Kannada

Views: 3.7K

Uploaded: 2023-05-21

Duration: 01:25

Your Page Title