Zameer Ahmed Khan: ತೆಲಂಗಾಣದಲ್ಲಿ ಪ್ರಚಾರಕ್ಕೆ ತೆರಳಿದವರಿಗೆ ಶಾಕ್! ಜಮೀರ್ ಇದ್ದ ಹೋಟೆಲ್ ಮೇಲೆ ಪೊಲೀಸರ ದಾಳಿ!

Zameer Ahmed Khan: ತೆಲಂಗಾಣದಲ್ಲಿ ಪ್ರಚಾರಕ್ಕೆ ತೆರಳಿದವರಿಗೆ ಶಾಕ್! ಜಮೀರ್ ಇದ್ದ ಹೋಟೆಲ್ ಮೇಲೆ ಪೊಲೀಸರ ದಾಳಿ!

ಚುನಾವಣೆಗೆ ಅಕ್ರಮ ಹಣ ವರ್ಗಾವಣೆ ಶಂಕೆ ಮೇರೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಂತೆ ಜಮೀರ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಬರೆದುಕೊಂಡಿದ್ದು ಕಿಡಿಕಾರಿದ್ದಾರೆ. br br #ZameerAhmedKhan #TelanganaAssemblyElections2023 #Hyderabad #Congress #BSR br br ~HT.188~ED.32~PR.


User: Oneindia Kannada

Views: 28

Uploaded: 2023-11-23

Duration: 01:16

Your Page Title