ದೇಶ ವಿಭಜನೆ ಬಗ್ಗೆ ಮಾತನಾಡಿದ್ದ ಡಿಕೆ ಸುರೇಶ್ ಗೆ ಲೋಕಸಭೆಯಲ್ಲಿ ತರಾಟೆ ತೆಗೆದುಕೊಂಡ‌ ಮೋದಿ

By : Oneindia Kannada

Published On: 2024-02-06

1.9K Views

03:23

ಕೇಂದ್ರದ ಮಧ್ಯಂತರ ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ಬರದಲ್ಲಿ ದಕ್ಷಿಣ ಭಾರತದ ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿದ್ದ ಸಂಸದ ಡಿಕೆ ಸುರೇಶ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

#NarendraModi, #MPDKSuresh #Kashmir #JawaharlalaNehru #RahulGandhi #Congress, #NDA #INDIAAlliance #BJP,
#LoksabhaElections2024 #ModiSpeech

~HT.188~PR.28~ED.32~

Trending Videos - 2 May, 2024

RELATED VIDEOS

Recent Search - May 2, 2024