ರಿಸಲ್ಟ್ ಗೂ ಮುಂಚೆ ಸೋಲಿನ ಆತಂಕದಲ್ಲಿ ಯೋಗೇಶ್ವರ್! ಕಾಂಗ್ರೆಸ್ ನಿದ್ದೆಗೆಡಿಸಿದ ಜಮೀರ್

ರಿಸಲ್ಟ್ ಗೂ ಮುಂಚೆ ಸೋಲಿನ ಆತಂಕದಲ್ಲಿ ಯೋಗೇಶ್ವರ್! ಕಾಂಗ್ರೆಸ್ ನಿದ್ದೆಗೆಡಿಸಿದ ಜಮೀರ್

ಫಲಿತಾಂಶಕ್ಕೂ ಮುನ್ನವೇ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ನೀಡಿದ ಹೇಳಿಕೆ ಕಾಂಗ್ರೆಸ್ ಮನೆಯಲ್ಲಿ ನಾನಾ ಚರ್ಚೆ ಹುಟ್ಟು ಹಾಕಿದೆ. ಯೋಗೇಶ್ವರ್ ಹೇಳಿಕೆಯಿಂದ ಕಾಂಗ್ರೆಸ್ಸಿಗರ ಸಿಟ್ಟು ಸಚಿವ ಜಮೀರ್ ಕಡೆಗೆ ತಿರುಗಿದೆ.


User: Oneindia Kannada

Views: 268

Uploaded: 2024-11-16

Duration: 08:25

Your Page Title