ಮಳೆ ನಿಂತರು ಬೆಂಗಳೂರಿನಲ್ಲಿ ತಪ್ಪದ ರಗಳೆ | Bengaluru Rain |Suvarna News | Kannada News

ಮಳೆ ನಿಂತರು ಬೆಂಗಳೂರಿನಲ್ಲಿ ತಪ್ಪದ ರಗಳೆ | Bengaluru Rain |Suvarna News | Kannada News

ಬೆಂಗಳೂರು ನಗರದಲ್ಲಿ ಮಳೆ ತಾತ್ಕಾಲಿಕವಾಗಿ ನಿಂತರೂ, ಅದರ ಪರಿಣಾಮವಾದ ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಹಲವೆಡೆ ರಸ್ತೆಗಳು ಮಣ್ಣಿನ ಗುಡ್ಡೆಯಂತಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಸಾಯಿ ಲೇಔಟ್, ಬಿಟಿಎಂ, ಹೆಬ್ಬಾಳ ಮುಂತಾದ ಪ್ರದೇಶಗಳಲ್ಲಿ ಜಲಾವೃತ ಸಮಸ್ಯೆಯಿಂದ ಮನೆಗಳಿಗೆ ನೀರು ನುಗ್ಗಿದ ಸ್ಥಿತಿ ಮುಂದುವರೆದಿದ್ದು, ನಿವಾಸಿಗಳು ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ತಂಗಿದ್ದಾರೆ. ಡ್ರೈನೇಜ್ ವ್ಯವಸ್ಥೆಯ ದುರ್ಬಲತೆ ಮತ್ತೊಮ್ಮೆ ಬೆಳಕಿಗೆ ಬಂದಿದೆ.


User: Asianet News Kannada

Views: 243

Uploaded: 2025-05-23

Duration: 03:48

Your Page Title