ಕರ್ನಾಟಕದ ಸೋಪ್‌ಗೆ ತಮನ್ನಾ ಏಕೆ? ಭುಗಿಲೆದ್ದ ಕನ್ನಡಪರರ ಸ್ವಾಭಿಮಾನ! | Tamannaah Bhatia KSDL Ambassador

ಕರ್ನಾಟಕದ ಸೋಪ್‌ಗೆ ತಮನ್ನಾ ಏಕೆ? ಭುಗಿಲೆದ್ದ ಕನ್ನಡಪರರ ಸ್ವಾಭಿಮಾನ! | Tamannaah Bhatia KSDL Ambassador

ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಕರ್ನಾಟಕ ಸರ್ಕಾರದ ಸ್ವಾಮ್ಯದ "ಸ್ಯಾಂಡಲ್‌ವುಡ್ ಸೋಪ್" (ಮೈಸೂರ್ ಸ್ಯಾಂಡಲ್ ಸೋಪ್) ನೂತನ ರಾಯಭಾರಿಯಾಗಿ ಆಯ್ಕೆಯಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕನ್ನಡಿಗ ಕಲಾವಿದರನ್ನು ಕಡೆಗಣಿಸಿ ಪರಭಾಷಾ ನಟಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿರುವ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ. ಈ ಬೆಳವಣಿಗೆಯು ಸ್ಥಳೀಯ ಪ್ರತಿಭೆಗಳ ಕಡೆಗಣನೆ ಮತ್ತು ರಾಜ್ಯದ ಉತ್ಪನ್ನಗಳಿಗೆ ಕನ್ನಡದವರೇ ರಾಯಭಾರಿಯಾಗಬೇಕೆಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.


User: Asianet News Kannada

Views: 0

Uploaded: 2025-05-23

Duration: 01:57

Your Page Title