'ಪ್ರಕರಣದಲ್ಲಿ CM, DCM ನೇರಹೊಣೆ' ಎಂದು ಗವರ್ನರ್ ಗೆ ಪತ್ರ ಬರೆದ ಪಾಲ್ | Bengaluru RCB Stampede | Suvarna News

'ಪ್ರಕರಣದಲ್ಲಿ CM, DCM ನೇರಹೊಣೆ' ಎಂದು ಗವರ್ನರ್ ಗೆ ಪತ್ರ ಬರೆದ ಪಾಲ್ | Bengaluru RCB Stampede | Suvarna News

ಆರ್‌ಸಿಬಿ ತಂಡದ 18 ವರ್ಷಗಳ ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ಐತಿಹಾಸಿಕ ಸಂಭ್ರಮವು ಬೆಂಗಳೂರಿನಲ್ಲಿ ಕರಾಳ ದುರಂತಕ್ಕೆ ಸಾಕ್ಷಿಯಾಯಿತು. ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ, ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದಾಗಿ 11 ಅಮಾಯಕ ಅಭಿಮಾನಿಗಳು ಪ್ರಾಣ ಕಳೆದುಕೊಂಡು 25ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಕಾರ್ಯಕ್ರಮದ ವೇಳೆ ನಡೆದ ಕಾಲ್ತುಳಿತ ದುರಂತ ಮತ್ತು ಭದ್ರತಾ ವೈಫಲ್ಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ. ಘಟನೆಯ ಹೊಣೆ ಹೊರಿಸಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರನ್ನು ಅಮಾನತ್ತು ಮಾಡಲಾಗಿದೆ, ಕರ್ತವ್ಯದಲ್ಲಿದ್ದ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಈ ನಡೆವಳಿಕೆಯನ್ನು ವಿರೋಧ ಪಕ್ಷದ ನಾಯಕರು ವಿರೋಧಿಸುತ್ತಿದ್ದಾರೆ. br br ಜೊತೆಗೆ RCB ಮಾರ್ಕೆಟಿಂಗ್ ಹೆಡ್ ನಿಖಿಲ್ ಸೇರಿ ನಾಲ್ವರು ಬಂಧನವಾಗಿದ್ದು, ಕಾಲ್ತುಳಿತ ಕೇಸ್‌ನಲ್ಲಿ KSCA ವಿರುದ್ಧ FIR ದಾಖಲಾಗಿದೆ.br br The Royal Challengers Bengaluru (RCB) team's victory celebration in Bengaluru ended in tragedy. A stampede, caused by a massive crowd of fans, resulted in ten precious lives lost and over 25 people injured and hospitalized. This unfortunate incident has created an atmosphere of mourning in the city and has led to serious reflections on safety measures during such celebrations.


User: Asianet News Kannada

Views: 10

Uploaded: 2025-06-07

Duration: 03:16

Your Page Title