ಬಿಗ್ ಬಾಸ್ ತೊರೆಯುವ ಯೋಚನೆಗೆ ಕಾರಣವೇನು? | Bigg Boss Kannada Season 12 Press Meet | Suvarna News

ಬಿಗ್ ಬಾಸ್ ತೊರೆಯುವ ಯೋಚನೆಗೆ ಕಾರಣವೇನು? | Bigg Boss Kannada Season 12 Press Meet | Suvarna News

ಬಿಗ್ ಬಾಸ್‌ನಿಂದ ಹೊರನಡೆಯುವ ಬಗ್ಗೆ ನೀಡಿದ್ದ ಶಾಕ್ ಕುರಿತು ಕಿಚ್ಚ ಸುದೀಪ್ ಇದೀಗ ಮೌನ ಮುರಿದಿದ್ದಾರೆ. "ಸೀಸನ್ ಆರಂಭದಲ್ಲೇ ಈ ಬಗ್ಗೆ ಯೋಚಿಸಿದ್ದೆ, ಆದರೆ ಆ ಟ್ವೀಟ್ ಪಾರ್ಟಿ ಮೂಡ್‌ನಲ್ಲಿ ಮಾಡಿದ್ದಲ್ಲ, ಬದಲಿಗೆ ಗಂಭೀರವಾಗಿಯೇ ಮಾಡಿದ್ದೆ" ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮವು ತಾಂತ್ರಿಕವಾಗಿ ಮತ್ತು ಜನಪ್ರಿಯತೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಈ ಬೆಳವಣಿಗೆಯು ತಮಗೆ, ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಹೆಚ್ಚು ರೋಚಕ ಅನುಭವ ನೀಡುತ್ತಿದೆ. ಇದೇ ಕಾರಣಕ್ಕೆ ಸೀಸನ್ 12ರಲ್ಲೂ ಮುಂದುವರೆಯುವುದಾಗಿ ಹೇಳುವ ಮೂಲಕ, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.br br Bigg Boss Kannada Season 12 Press Meet Live । Kiccha Sudeep Live । bbk12 Live | Kannada News br br ಕಿಚ್ಚ ಸುದೀಪ್ ಕೊನೆಗೂ ಬಿಗ್ ಬಾಸ್ ಕನ್ನಡ ಸೀಸನ್ 12 ರನ್ನು ನಿರೂಪಿಸಲು ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ಅಧಿಕೃತವಾಗಿ ಪತ್ರಿಕಾಗೋಷ್ಠಿ .ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ತಂಡ ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.


User: Asianet News Kannada

Views: 1

Uploaded: 2025-06-30

Duration: 03:43

Your Page Title