ಚಿಕ್ಕಮಗಳೂರು: ಪ್ರಾಣ ಪಣಕ್ಕಿಟ್ಟು ನದಿ ದಾಟುವ ಜನ, ತೆಪ್ಪವೇ ಇವರಿಗೆ ದಾರಿ ದೀಪ: ಮೂಲ ಸೌಕರ್ಯ ಕಲ್ಪಿಸುವಂತೆ ಮೊರೆ

ಚಿಕ್ಕಮಗಳೂರು: ಪ್ರಾಣ ಪಣಕ್ಕಿಟ್ಟು ನದಿ ದಾಟುವ ಜನ, ತೆಪ್ಪವೇ ಇವರಿಗೆ ದಾರಿ ದೀಪ: ಮೂಲ ಸೌಕರ್ಯ ಕಲ್ಪಿಸುವಂತೆ ಮೊರೆ

ಕಳಸ ತಾಲೂಕಿನ ಹೊಳೆಕೂಡಿಗೆ, ಹಾದಿ ಓಣಿ ಗ್ರಾಮದ ಬುಡಕಟ್ಟು ಜನಾಂಗದವರು ಹಲವು ದಶಕಗಳಿಂದ ಸೇತುವೆ ಇಲ್ಲದ ಕಾರಣ ಪ್ರಾಣ ಪಣಕ್ಕಿಟ್ಟು ತೆಪ್ಪದಲ್ಲೇ ಭದ್ರಾ ನದಿ ದಾಟುತ್ತಾ ಜೀವನ ಸಾಗಿಸುತ್ತಿದ್ದಾರೆ.


User: ETVBHARAT

Views: 1

Uploaded: 2025-07-04

Duration: 02:32