ಕಲಬುರಗಿ: ಹಣದ ಆಸೆಗಾಗಿ ಒಂಟಿ ವೃದ್ಧೆಯನ್ನೇ ಕೊಲೆ ಮಾಡಿದ ಖದೀಮರ ಬಂಧನ

ಕಲಬುರಗಿ: ಹಣದ ಆಸೆಗಾಗಿ ಒಂಟಿ ವೃದ್ಧೆಯನ್ನೇ ಕೊಲೆ ಮಾಡಿದ ಖದೀಮರ ಬಂಧನ

ಕಲಬುರಗಿಯ ಚಿತ್ತಾಪುರ ತಾಲೂಕಿನ ಪೇಠಶಿರೂರ್ ಗ್ರಾಮದಲ್ಲಿ ಯುವಕರ ಗುಂಪೊಂದು ವೃದ್ಧೆಯೊಬ್ಬರನ್ನು ಕೊಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇವರನ್ನು ಪೊಲೀಸರು ಬಂಧಿಸಿದ್ದಾರೆ.


User: ETVBHARAT

Views: 1

Uploaded: 2025-07-29

Duration: 08:48

Your Page Title