ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ರೂಪಿಸಿ ಶಾಲೆಯ ವಾಟರ್‌ ಟ್ಯಾಂಕ್‌ಗೆ ಕೀಟನಾಶಕ ಹಾಕಿದ ಮೂವರು ಸೆರೆ

ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ರೂಪಿಸಿ ಶಾಲೆಯ ವಾಟರ್‌ ಟ್ಯಾಂಕ್‌ಗೆ ಕೀಟನಾಶಕ ಹಾಕಿದ ಮೂವರು ಸೆರೆ

ಜುಲೈ 14ರಂದು ಬೆಳಗಾವಿಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ 12 ವಿದ್ಯಾರ್ಥಿಗಳು ಶಾಲೆಯ ಟ್ಯಾಂಕ್​ ನೀರು ಕುಡಿದು ಅಸ್ವಸ್ಥಗೊಂಡಿದ್ದರು.


User: ETVBHARAT

Views: 39

Uploaded: 2025-08-03

Duration: 05:53