ಬೀದರ್ ಜಿಲ್ಲಾದ್ಯಂತ ಭಾರಿ ಮಳೆ: ಮುಳುಗಿದ 30ಕ್ಕೂ ಹೆಚ್ಚು ಸೇತುವೆಗಳು, ನೀರಲ್ಲಿ ಕೊಚ್ಚಿ ಹೋದ ಜನಜೀವನ

ಬೀದರ್ ಜಿಲ್ಲಾದ್ಯಂತ ಭಾರಿ ಮಳೆ: ಮುಳುಗಿದ 30ಕ್ಕೂ ಹೆಚ್ಚು ಸೇತುವೆಗಳು, ನೀರಲ್ಲಿ ಕೊಚ್ಚಿ ಹೋದ ಜನಜೀವನ

ಜಿಲ್ಲೆಯ ಕಾರಂಜಾ ಜಲಾಶಯ ಭರ್ತಿ ಯಾಗಿದೆ. ಇತ್ತೀಚೆಗೆ ಜಿಲ್ಲೆ ಮತ್ತು ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದೆ. 7.69 ಟಿಎಂಸಿ ಸಾಮರ್ಥ್ಯದ ಕಾರಂಜಾದಲ್ಲಿ ಪೂರ್ಣ ನೀರು ಸಂಗ್ರಹವಾಗಿದೆ.


User: ETVBHARAT

Views: 13

Uploaded: 2025-08-28

Duration: 00:54

Your Page Title