ಕೊಲ್ಲೂರು ವಿಜಯದಶಮಿ ವಿಶೇಷ: ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನೂರಾರು ಮಕ್ಕಳಿಗೆ ಪ್ರಥಮ ಅಕ್ಷರಭ್ಯಾಸ

ಕೊಲ್ಲೂರು ವಿಜಯದಶಮಿ ವಿಶೇಷ: ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನೂರಾರು ಮಕ್ಕಳಿಗೆ ಪ್ರಥಮ ಅಕ್ಷರಭ್ಯಾಸ

ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಕ್ಷರಭ್ಯಾಸ ಪ್ರಾರಂಭವಾಗಿ, ಕೇರಳ ಕರ್ನಾಟಕ ಸಹಿತ ಹಲವು ಭಾಗಗಳ ಸಾಕಷ್ಟು ಮಕ್ಕಳಿಗೆ ಪ್ರಥಮ ಅಕ್ಷರಭ್ಯಾಸ ಬರೆಸಲಾಯಿತು.


User: ETVBHARAT

Views: 4

Uploaded: 2025-10-02

Duration: 01:57